
shiralkoppa news | ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮೀನು ವ್ಯಾಪಾರಿಯ ನಿಗೂಢ ಕಣ್ಮರೆ!
ಶಿಕಾರಿಪುರ (shikaripura), ಜು.5: ಮೀನು ಮಾರಾಟಕ್ಕೆಂದು ತೆರಳಿದ ವ್ಯಾಪಾರಿಯೋರ್ವರು, ಮನೆಗೆ ಹಿಂದಿರುಗದೆ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ.
ಶಿರಾಳಕೊಪ್ಪ ಪಟ್ಟಣದ ಪಂಪ್ ಹೌಸ್ ಕೇರಿಯ 2 ನೇ ಕ್ರಾಸ್ ನಿವಾಸಿ, ಅಬ್ದುಲ್ ಮುನಾಫ್ (56) ನಾಪತ್ತೆಯಾದ ವ್ಯಾಪಾರಿಯೆಂದು ಗುರುತಿಸಲಾಗಿದೆ.
ಇವರು ಕಳೆದ ತಿಂಗಳು ಜೂನ್ 08 ರಂದು ಎಂದಿನಂತೆ ಶಿರಾಳಕೊಪ್ಪ ಪಟ್ಟಣದ ಮೀನು ಮಾರುಕಟ್ಟೆಗೆ ವ್ಯಾಪಾರಕ್ಕೆಂದು ಹೋದವರು ಮನೆಗೆ ಹಿಂದಿರುಗದೆ ಕಣ್ಮರೆಯಾಗಿದ್ದಾರೆ.
ಕಾಣೆಯಾದ ಅಬ್ದುಲ್ ಮುನಾಫ್ ಅವರು ಸುಮಾರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಬಿಳಿ ಗಡ್ಡ ಮತ್ತು ತಲೆಯಲ್ಲಿ ಬಿಳಿ ಕೂದಲು ಇದ್ದು ಕಾಣೆಯಾದ ವೇಳೆ ಬಿಳಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಕನ್ನಡ, ಹಿಂದಿ ಮತ್ತು ಉರ್ದು ಭಾಷೆಯನ್ನು ಮಾತನಾಡುತ್ತಾರೆ. ಯಾರಿಗಾದರೂ ಸದರಿ ವ್ಯಕ್ತಿಯ ಸುಳಿವು ಪತ್ತೆಯಾದಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ಸಂಖ್ಯೆ 8722983310, ಮೊ.ಸಂ: 9480803367 ನ್ನು ಸಂಪರ್ಕಿಸಬಹುದೆಂದು ಪೊಲೀಸ್ ಇಲಾಖೆ ಬಿಡಗುಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shivamogga, July 5: A trader who had gone to sell fish mysteriously disappeared without returning home. The incident took place in Shiralakoppa town of Shikaripura taluk.
More Stories
shikaripura | ಕಳ್ಳತನ ಪ್ರಕರಣ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ – ಓರ್ವ ಅರೆಸ್ಟ್!
Theft case: Gold ornaments worth lakhs of rupees seized – one arrested!
ಕಳ್ಳತನ ಪ್ರಕರಣ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ – ಓರ್ವ ಅರೆಸ್ಟ್!
shiralkoppa | ಶಿರಾಳಕೊಪ್ಪ : ಮೆಕ್ಕೆಜೋಳ ಕಳವು ಮಾಡಿದ್ದ ಆರೋಪಿಗಳ ಬಂಧನ!
Shiralakoppa: Maize theft accused arrested!
ಶಿರಾಳಕೊಪ್ಪ : ಮೆಕ್ಕೆಜೋಳ ಕಳವು ಮಾಡಿದ್ದ ಆರೋಪಿಗಳ ಬಂಧನ!
shikaripura | ಶಿಕಾರಿಪುರ : 10 ಸಾವಿರ ರೂ. ಲಂಚ ಪಡೆಯುವ ವೇಳೆ ಸರ್ಕಾರಿ ಆಸ್ಪತ್ರೆ ವೈದ್ಯ ಲೋಕಾಯುಕ್ತ ಬಲೆಗೆ!
Shikaripura : Government hospital doctor caught in Lokayukta trap while accepting bribe of Rs10 thousand!
shikaripura | ಶಿಕಾರಿಪುರ : 10 ಸಾವಿರ ರೂ. ಲಂಚ ಪಡೆಯುವ ವೇಳೆ ಸರ್ಕಾರಿ ಆಸ್ಪತ್ರೆ ವೈದ್ಯ ಲೋಕಾಯುಕ್ತ ಬಲೆಗೆ!
shikaripur | ಶಿಕಾರಿಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ : ಇಬ್ಬರು ಅರೆಸ್ಟ್ – 16 ಬೈಕ್ ಗಳು ವಶ!
Shikaripur | Shikaripur Police’s massive operation: Two arrested – 16 bikes seized!
shikaripur | ಶಿಕಾರಿಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ : ಇಬ್ಬರು ಅರೆಸ್ಟ್ – 16 ಬೈಕ್ ಗಳು ವಶ!
shikaripur | ಶಿಕಾರಿಪುರ : ಡಕಾಯಿತಿ ಪ್ರಕರಣದ ಆರೋಪಿ ಕಾಲಿಗೆ ಪೊಲೀಸ್ ಗುಂಡು!
Shikaripura | thirthahalli malur police open fire to arrest an accused of dacoity case
shikaripur | ಶಿಕಾರಿಪುರ : ಡಕಾಯಿತಿ ಪ್ರಕರಣದ ಆರೋಪಿ ಕಾಲಿಗೆ ಪೊಲೀಸ್ ಗುಂಡು!
shikaripura | ಶಿಕಾರಿಪುರ : ಇ – ಖಾತಾ ಕುರಿತಂತೆ ಬಿ ವೈ ವಿಜಯೇಂದ್ರ ಹೇಳಿದ್ದೇನು?
Shikaripura | Shikaripura: What did B Y Vijayendra say about e-account?
shikaripura | ಶಿಕಾರಿಪುರ : ಇ – ಖಾತಾ ಕುರಿತಂತೆ ಬಿ ವೈ ವಿಜಯೇಂದ್ರ ಹೇಳಿದ್ದೇನು?