ಶಿವಮೊಗ್ಗ : ಸೂಡಾ ನಿವೇಶನ ಅರ್ಜಿ ವಿತರಣೆಗೆ ತಾತ್ಕಾಲಿಕ ತಡೆ!

ಶಿವಮೊಗ್ಗ, ಜ.12: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಊರುಗಡೂರು ವಸತಿ ಬಡಾವಣೆಯ ನಿವೇಶನ ಹಂಚಿಕೆಗಾಗಿ ಜ.06 ರಂದು ಪ್ರಕಟಣೆ ಹೊರಡಿಸಿತ್ತು. ಆದರೆ ಕಾರಣಾಂತರದಿಂದ ಪ್ರಸ್ತುತ ಅರ್ಜಿ ವಿತರಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous post ಶಿವಮೊಗ್ಗ ನಗರದ ವಿವಿಧೆಡೆ ಜ.13 ರಂದು ವಿದ್ಯುತ್ ವ್ಯತ್ಯಯ
Next post ಜ.17 ರಂದು ತೀರ್ಥಹಳ್ಳಿಯಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ