
ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!
ಶಿವಮೊಗ್ಗ, ಆ. 14: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪದ ನಿರ್ಜನ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ನೀರಿನ ಗುಂಡಿಯೊಂದಕ್ಕೆ ಬಿದ್ದು, ಹೊರಬರಲಾಗದೆ ಸಂಕಷ್ಟ ಪಡುತ್ತಿದ್ದ ಎರಡು ಎಮ್ಮೆಗಳನ್ನು ಭಾನುವಾರ ರಕ್ಷಿಸಿದ ಘಟನೆ ನಡೆದಿದೆ.

ಸೋಮಿನಕೊಪ್ಪದ ಜಾನುವಾರು ಪಾಲಕರಾದ ಮುತಾಹೆರ್ ಇಕ್ಬಾಲ್ ಎಂಬುವರಿಗೆ ಈ ಎಮ್ಮೆಗಳು ಸೇರಿದ್ದಾಗಿವೆ. ಕಳೆದ ಮೂರು ದಿನಗಳ ಹಿಂದೆ ಎಂದಿನಂತೆ ಎಮ್ಮೆಗಳನ್ನು ಮೇಯಲು ಬಿಟ್ಟಿದ್ದರು.

ಆದರೆ ಇದರಲ್ಲಿ ಎರಡು ಎಮ್ಮೆಗಳು ಸುಮಾರು ಐದಾರು ಅಡಿ ಆಳದ ಗುಂಡಿಗೆ ಬಿದ್ದಿದ್ದವು. ಎಲ್ಲೆಡೆ ಹುಡುಕಿದರೂ ಎಮ್ಮೆಗಳ ಸುಳಿವು ಲಭ್ಯವಾಗಿರಲಿಲ್ಲ.
ಭಾನುವಾರ ಎಮ್ಮೆಗಳ ಹುಡುಕಾಟದಲ್ಲಿದ್ದ ಮುತಾಹೇರ್ ಇಕ್ಬಾಲ್ ರವರ ಪುತ್ರ ಶೇಕ್ ಅಯಾಜ್ ಅವರಿಗೆ, ನೀರಿನ ಗುಂಡಿಯಲ್ಲಿ ಎಮ್ಮೆಗಳು ಸಿಲುಕಿ ಬಿದ್ದಿರುವುದು ಗಮನಕ್ಕೆ ಬಂದಿದೆ.

ತಕ್ಷಣವೇ ಕುಟುಂಬ ಸದಸ್ಯರು ಎರಡು ಎಮ್ಮೆಗಳನ್ನು ಗುಂಡಿಯಿಂದ ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ.
More Stories
shimoga | ಶಿವಮೊಗ್ಗ | ಬಿಜೆಪಿ ಮರು ಸೇರ್ಪಡೆ ಚರ್ಚೆಯ ಕುರಿತಂತೆ ಕೆ ಎಸ್ ಈಶ್ವರಪ್ಪ ಹೇಳಿದ್ದೇನು?
Shivamogga | Joining BJP: What did K.S. Eshwarappa say?
shimoga | ಶಿವಮೊಗ್ಗ | ಬಿಜೆಪಿ ಸೇರ್ಪಡೆ : ಕೆ.ಎಸ್ ಈಶ್ವರಪ್ಪ ಹೇಳಿದ್ದೇನು?
shimoga | power cut news | ಶಿವಮೊಗ್ಗ : ಜೂ. 20 ರಂದು ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ!
Shivamogga: Power outage until 5 pm on June 20th!
ಶಿವಮೊಗ್ಗ : ಜೂ. 20 ರಂದು ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ!
shimoga | ಶಿವಮೊಗ್ಗ | ಮಾರಣಾಂತಿಕ ಹಲ್ಲೆ ಪ್ರಕರಣ : 2 ವರ್ಷ ಜೈಲು ಶಿಕ್ಷೆ!
shimoga | Shivamogga | Fatal assault case: 2 years in prison!
shimoga | ಶಿವಮೊಗ್ಗ | ಮಾರಣಾಂತಿಕ ಹಲ್ಲೆ ಪ್ರಕರಣ : 2 ವರ್ಷ ಜೈಲು ಶಿಕ್ಷೆ!
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 18 ರ ತರಕಾರಿ ಬೆಲೆಗಳ ವಿವರ
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 18 ರ ತರಕಾರಿ ಬೆಲೆಗಳ ವಿವರ
shimoga | Details of vegetable prices for June 18 in Shivamogga APMC wholesale market
shimoga | power cut news | ಶಿವಮೊಗ್ಗ : ಗಾಂಧಿಬಜಾರ್ ಸುತ್ತಮುತ್ತ ಜೂ. 18 ರಂದು ವಿದ್ಯುತ್ ವ್ಯತ್ಯಯ!
shimoga | Shivamogga: Power outage around Gandhibazar on June 18!
shimoga | ಶಿವಮೊಗ್ಗ : ಗಾಂಧಿಬಜಾರ್ ಸುತ್ತಮುತ್ತ ಜೂ. 18 ರಂದು ವಿದ್ಯುತ್ ವ್ಯತ್ಯಯ!
bhadra dam | ಭದ್ರಾ ಜಲಾಶಯ ಎಡದಂಡೆ ನಾಲೆಗೆ ಮುಂಗಾರು ಹಂಗಾಮಿನ ನೀರು ವ್ಯತ್ಯಯ : ಕಾರಣವೇನು?
Bhadra Dam | Monsoon season water flow to Bhadra Reservoir left bank canal: What is the reason?
bhadra dam | ಭದ್ರಾ ಜಲಾಶಯ ಎಡದಂಡೆ ನಾಲೆಗೆ ಮುಂಗಾರು ಹಂಗಾಮಿನ ನೀರು ವ್ಯತ್ಯಯ : ಕಾರಣವೇನು?