
ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಬಿ. ಶಿವಸ್ವಾಮಿ, ಉಪಾಧ್ಯಕ್ಷರಾಗಿ ಕೆ. ಚನ್ನಬಸಪ್ಪ ಆಯ್ಕೆ
ಬೆಂಗಳೂರು, ಆ. 26: ಕರ್ನಾಟಕ ಆಡಳಿತ ಸೇವಾ ಅಧಿಕಾರಿ (ಕೆಎಎಸ್) ಗಳ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಶನಿವಾರ ನಡೆಯಿತು. ಈ ವೇಳೆ 2023-24 ನೇ ಸಾಲಿಗೆ ಸಂಘದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳ ಅವಿರೋಧ ಆಯ್ಕೆ ನಡೆಸಲಾಗಿದೆ.
ಅಧ್ಯಕ್ಷರಾಗಿ ಬಿ. ಶಿವಸ್ವಾಮಿ, ಉಪಾಧ್ಯಕ್ಷರಾಗಿ ಕೆ. ಚನ್ನಬಸಪ್ಪ, ಕಾರ್ಯದರ್ಶಿಯಾಗಿ ಸಿ. ಎಲ್. ಶಿವಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಸಿ. ಮದನ್ ಮೋಹನ್ ಹಾಗೂ ಖಜಾಂಚಿಯಾಗಿ ಆರತಿ ಆನಂದ್ ಅವರು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್. ಮಹೇಶ್ ಬಾಬು, ಡಾ. ರವಿ ಎಂ. ತಿರ್ಲಾಪುರ, ಎಸ್. ಎಂ. ಆಶಾ ಪರ್ವೀನ್, ಡಾ. ಎಂ. ದಾಸೇಗೌಡ, ಎಲಿಷ ಆಂಡ್ರೂಸ್, ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ವಿ. ಆರ್. ಶೈಲಜಾ, ಎಂ. ಎಸ್. ಎನ್. ಬಾಬು, ಸಿ. ಎನ್. ಮಂಜುನಾಥ್,
ಬಸವರಾಜು, ಡಾ. ಸಂತೋಷ ಬಿರಾದಾರ, ಬಿ. ತೇಜಸ್ವಿನಿ, ಎನ್. ರಮೇಶ್, ಡಿ. ಬಿ. ನಟೇಶ್, ಹೆಚ್. ಜಿ. ಚಂದ್ರಶೇಖರಯ್ಯ, ಕೆ. ಎನ್. ಪ್ರವೀಣ್, ಡಾ. ಹೆಚ್. ಎಲ್. ನಾಗರಾಜು, ಡಾ. ಕೆ. ದಾಕ್ಷಾಯಿಣಿ, ಡಾ. ಬಿ. ಆರ್. ಹರೀಶ್ ನಾಯ್ಕ್, ರಮೇಶ್ ಪಿ. ಕೋನರೆಡ್ಡಿ, ಟಿ. ಯೋಗೇಶ್, ಎಂ. ಕೆ. ಜಗದೀಶ್, ಜಿ. ಆರ್. ನಟರಾಜ್, ಸ್ವಾಮಿ ಬಿ. ಎನ್., ಮಂಜುನಾಥ್ ಜೆ ಅವರು ಆಯ್ಕೆಯಾಗಿದ್ದಾರೆ.
ವಿಶೇಷ ಆಹ್ವಾನಿತರಾಗಿ ಅನಿತಾಲಕ್ಷ್ಮೀ ಬಿ. ಅಭಿಜಿನ್, ಪ್ರಮೋದ್ ಪಾಟೀಲ್ ಪಿ, ಪ್ರಸನ್ನಕುಮಾರ್ ಕೆ., ಸೋಮಶೇಖರ್, ಬಿ. ಎಸ್. ರಾಜೀವ್, ಶೀತಲ್ ಟಿ. ಎಸ್., ಅನಿತಾ ಸಿ, ರಾಜೇಶ್ ಹೆಚ್. ಡಿ., ಲೋಕೇಶ್ ಎಸ್. ವಿ., ಕಾಂತರಾಜು ಕೆ. ಜೆ, ರೋಹಿಣಿ ವಿ. ಜೆ., ಚಿಕ್ಕಪ್ಪ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.
More Stories
bengaluru rain | ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರ!
bengaluru rain | Capital city Bengaluru is shaking due to heavy rain!
ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರ!
bengaluru | ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕ್ರಮಕ್ಕೆ ಸಿಎಂ ಸೂಚನೆ!
bengaluru | CM instructs for strict action against those who spread fake news!
bengaluru | ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕ್ರಮಕ್ಕೆ ಸಿಎಂ ಸೂಚನೆ!
bengaluru | ನಾಳೆಯೇ SSLC ಫಲಿತಾಂಶ : ಎಷ್ಟು ಗಂಟೆಗೆ ರಿಸಲ್ಟ್? ನೋಡೋದು ಹೇಗೆ?
bengaluru | SSLC result tomorrow: What time will the result be out? How to check it?
bengaluru | ನಾಳೆಯೇ SSLC ಫಲಿತಾಂಶ : ಎಷ್ಟು ಗಂಟೆಗೆ ರಿಸಲ್ಟ್? ನೋಡೋದು ಹೇಗೆ?
bengaluru | ಬೆಂಗಳೂರು | ಲಂಚವಿಲ್ಲದೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ : ಸಿಎಂ ಸಿದ್ದರಾಮಯ್ಯ
bengaluru | Bangalore | Recruitment for village administrator posts without bribery, without the interference of middlemen: CM Siddaramaiah
bengaluru | ಬೆಂಗಳೂರು | ಲಂಚವಿಲ್ಲದೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ : ಸಿಎಂ ಸಿದ್ದರಾಮಯ್ಯ
bengaluru | ‘ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ’ : ಸಿಎಂ ಸಿದ್ದರಾಮಯ್ಯ
‘India is ready to wage war against any country, be it Pakistan or any other’: CM Siddaramaiah
‘ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ’ : ಸಿಎಂ ಸಿದ್ದರಾಮಯ್ಯ
bengaluru | ‘ರೌಡಿಸಂ ಮಟ್ಟ ಹಾಕಿ..!’ : ಪೊಲೀಸರಿಗೆ ಸಿಎಂ ಖಡಕ್ ಸೂಚನೆ
CM instructs police to control rowdyism
‘ರೌಡಿಸಂ ಮಟ್ಟ ಹಾಕಿ..!’ : ಪೊಲೀಸರಿಗೆ ಸಿಎಂ ಖಡಕ್ ಸೂಚನೆ