From Bhadra Reservoir Water flow to canals stopped from 22 ಭದ್ರಾ ಜಲಾಶಯದಿಂದ ನ. 22 ರಿಂದ ನಾಲೆಗಳಿಗೆ ನೀರು ಹರಿವು ಸ್ಥಗಿತ

ಭದ್ರಾ ಜಲಾಶಯದಿಂದ ನ. 22 ರಿಂದ ನಾಲೆಗಳಿಗೆ ನೀರು ಹರಿವು ಸ್ಥಗಿತ

ಶಿವಮೊಗ್ಗ ನ. 21: ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸಲಾಗುತ್ತಿರುವ ನೀರನ್ನು ನ. 22 ರಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಮುಂಗಾರು ಹಂಗಾಮಿನ ಬೆಳೆಗಳಿಗೆ ಜಲಾಶಯದ ಬಲದಂಡೆ ಮತ್ತು ಎಡದಂಡೆ ಕಾಲುವೆಗಳಿಗೆ ಕಳೆದ ಸೆಪ್ಟೆಂಬರ್ 06 ರಿಂದ ನೀರು ಹರಿಸಲಾಗುತ್ತಿತ್ತ.

ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ, ನ. 22 ರಿಂದ ನಾಲೆಗಳಿಗೆ ಹರಿಸಲಾಗುತ್ತಿರುವ ನೀರನ್ನು ಸ್ಥಗಿತಗೊಳಿಸಲಾಗುತ್ತಿದೆ.

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ಮತ್ತು ಸಂಬಂಧಪಟ್ಟವರು ಸಹಕರಿಸುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Government High School girls flock to Bhadravati New Town Police Station! ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸರ್ಕಾರಿ ಹೈಸ್ಕೂಲ್ ಬಾಲಕಿಯರ ದಂಡು! Previous post ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸರ್ಕಾರಿ ಹೈಸ್ಕೂಲ್ ಬಾಲಕಿಯರ ದಂಡು!
Flights from Shimoga to Goa Hyderabad Tirupati start: complete schedule details! ಉದಯ ಸಾಕ್ಷಿ ನ್ಯೂಸ್ ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್, ತಿರುಪತಿಗೆ ವಿಮಾನ ಸೇವೆ : ಇಲ್ಲಿದೆ ವೇಳಾಪಟ್ಟಿಯ ಕಂಪ್ಲೀಟ್ ಡೀಟೇಲ್ಸ್! Next post ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್, ತಿರುಪತಿಗೆ ವಿಮಾನ ಸೇವೆ : ಇಲ್ಲಿದೆ ವೇಳಾಪಟ್ಟಿಯ ಕಂಪ್ಲೀಟ್ ಡೀಟೇಲ್ಸ್!