
ಸೊರಬ : ಮಾರಕಾಸ್ತ್ರದಿಂದ ಇರಿದು ಕೇರಳ ಮೂಲದ ಕೂಲಿಕಾರ್ಮಿಕನ ಕೊಲೆ!
ಸೊರಬ, ಡಿ. 5: ಮಾರಕಾಸ್ತ್ರದಿಂದ ಇರಿದು ಕೇರಳ ಮೂಲದ ಕೂಲಿ ಕಾರ್ಮಿಕನೋರ್ವನನ್ನು ಕೊಲೆ ಮಾಡಿರುವ ಘಟನೆ ಸೊರಬ ತಾಲೂಕಿನ ಕಟ್ಟಿನಕೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕೇರಳ ರಾಜ್ಯದ ಕಣ್ಣೂರು ನಿವಾಸಿ ಶಿಜು (42) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದರು.
ಈತನೊಂದಿಗೆ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯೇ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಮದ್ಯದ ಅಮಲಿನಲ್ಲಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದ್ದು, ಇದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ಸೊರಬ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
More Stories
soraba | anavatti | ಮದ್ಯದ ಅಮಲಿನಲ್ಲಿ ಕತ್ತರಿಯಿಂದ ಇರಿದು ಅಳಿಯನ ಕೊ*ಲೆ ಮಾಡಿದ ಮಾವ!
Anavatti: A quarrel between father-in-law and son-in-law ended in tragedy!
soraba | anavatti | ಮದ್ಯದ ಅಮಲಿನಲ್ಲಿ ಕತ್ತರಿಯಿಂದ ಇರಿದು ಅಳಿಯನ ಕೊ*ಲೆ ಮಾಡಿದ ಮಾವ!
anavatti | ಸ್ಥಿರಾಸ್ತಿಗಳಿಗೆ ಎ – ಬಿ ಖಾತಾ ಪಡೆಯುವುದು ಹೇಗೆ? ಆನವಟ್ಟಿ ಪಟ್ಟಣ ಪಂಚಾಯ್ತಿ ಪ್ರಕಟಣೆಯೇನು?
anavatti | How to get A and B khata for immovable properties? What is Anavatti Town Panchayat Announcement?
anavatti | ಸ್ಥಿರಾಸ್ತಿಗಳಿಗೆ ಎ – ಬಿ ಖಾತಾ ಪಡೆಯುವುದು ಹೇಗೆ? ಆನವಟ್ಟಿ ಪಟ್ಟಣ ಪಂಚಾಯ್ತಿ ಪ್ರಕಟಣೆಯೇನು?
anavatti | ಮಗಳೊಂದಿಗೆ ಕಣ್ಮರೆಯಾದ ತಾಯಿ : ಪತ್ತೆಗೆ ಸಹಕರಿಸಲು ಪೊಲೀಸರ ಮನವಿ!
anavatti | Mother who disappeared with her daughter: request of the police to help in the search!
anavatti | ಮಗಳೊಂದಿಗೆ ಕಣ್ಮರೆಯಾದ ತಾಯಿ : ಪತ್ತೆಗೆ ಸಹಕರಿಸಲು ಪೊಲೀಸರ ಮನವಿ!
sorab | ಸೊರಬ : ಇ – ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಗ್ರಾಪಂ ಪಿಡಿಓ ಲೋಕಾಯುಕ್ತ ಬಲೆಗೆ!
sorab | Soraba: Gram PDO Lokayukta who was receiving bribes for e-accounting!
sorab | ಸೊರಬ : ಇ – ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಗ್ರಾಪಂ ಪಿಡಿಓ ಲೋಕಾಯುಕ್ತ ಬಲೆಗೆ!
soraba | ಸೊರಬ ತಾಲೂಕಿನ ಪ್ರತಿ ಮನೆಗೂ ಶೀಘ್ರದಲ್ಲೇ ಶುದ್ಧ ಕುಡಿಯುವ ನೀರು – ಮಧು ಎಸ್. ಬಂಗಾರಪ್ಪ
Clean drinking water for every household in Soraba taluk soon – Madhu S Bangarappa
ಸೊರಬ ತಾಲೂಕಿನ ಪ್ರತಿ ಮನೆಗೂ ಶೀಘ್ರದಲ್ಲೇ ಶುದ್ಧ ಕುಡಿಯುವ ನೀರು – ಮಧು ಎಸ್ ಬಂಗಾರಪ್ಪ
bjp news | ಬಿ ವೈ ವಿಜಯೇಂದ್ರ ವಿರೋಧಿ ಬಣದಲ್ಲಿ ಕುಮಾರ್ ಬಂಗಾರಪ್ಪ : ಸೊರಬದಲ್ಲಿ ಮತ್ತೆ ಕಾವೇರಿದ ಬಿಜೆಪಿ ಪಾಲಿಟಿಕ್ಸ್!
bjp news | Kumar Bangarappa in the anti-BY Vijayendra faction: BJP politics again in Soraba!
ಬಿ ವೈ ವಿಜಯೇಂದ್ರ ವಿರೋಧಿ ಬಣದಲ್ಲಿ ಕುಮಾರ್ ಬಂಗಾರಪ್ಪ : ಸೊರಬದಲ್ಲಿ ಮತ್ತೆ ಕಾವೇರಿದ ಬಿಜೆಪಿ ಪಾಲಿಟಿಕ್ಸ್!