Header Ad Left
Udaya Saakshi
Header Ad Right
Skip to content
March 5, 2026
Udaya Saakshi

Udaya Saakshi

News Website

advertisement

shimoga mobile shop
shimoga mobile shop
  • Home
  • About
  • News
  • Videos
Main Menu

Tag: #ಶಿವಮೊಗ್ಗ : ಗಾಂಜಾ ಸೇವಿಸಿದ್ದವನ ಬಂಧನ | ಸಾಗರ : ದೇವಾಲಯದಲ್ಲಿ ಕಳವು | ಭದ್ರಾವತಿ : ಅಕ್ರಮ ಮದ್ಯ ಮಾರಾಟ ಕೇಸ್! |

ಭದ್ರಾವತಿ : ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಬೆಂಕಿ! ಭದ್ರಾವತಿ, ಫೆಬ್ರವರಿ 20: ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಭದ್ರಾವತಿಯ ನೆಹರು ನಗರದಲ್ಲಿ ಫೆಬ್ರವರಿ 17 ರ ಮುಂಜಾನೆ ನಡೆದಿದೆ. ಆದಿಲ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೆಂಕಿಗಾಹುತಿಯಾದ ಬೈಕ್ ಗಳಾಗಿವೆ. ಸದರಿ ಬೈಕ್ ಗಳು ಆದಿಲ್ ಅವರ ಸಹೋದರರಿಗೆ ಸೇರಿದ್ದಾಗಿವೆ. ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟಾರೆ 1.85 ಲಕ್ಷ ರೂ. ನಷ್ಟವಾಗಿದೆ. ಬೆಂಕಿ ಹಚ್ಚಿದವರು ಯಾರು? ಕಾರಣವೇನು? ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Bhadravati: Three bikes parked in front of a house set on fire! Bhadravati, February 20: In a shocking incident, miscreants set fire to three bikes parked in front of a house in Nehru Nagar, Bhadravati, during the early hours of February 17. The incident occurred near the residence of a man named Adil. The bikes that were burnt include a Bajaj Discover, Pulsar, and Platina. These belonged to Adil’s brothers. All three bikes were completely gutted in the fire, resulting in a total loss estimated at ₹1.85 lakh. The identity of those who set the fire and the motive behind the act remain unknown and are under police investigation. A case has been registered at the Bhadravati Old Town Police Station in connection with the incident.
Shivamogga / ಶಿವಮೊಗ್ಗ

shimoga crime news | ಶಿವಮೊಗ್ಗ : ಗಾಂಜಾ ಸೇವಿಸಿದ್ದವನ ಬಂಧನ | ಸಾಗರ : ದೇವಾಲಯದಲ್ಲಿ ಕಳವು | ಭದ್ರಾವತಿ : ಅಕ್ರಮ ಮದ್ಯ ಮಾರಾಟ ಕೇಸ್! |

July 29, 2025July 29, 2025 - by B. Renukesha

shimoga district crime news details | Shivamogga : Man arrested for consuming ganja | Sagar : Theft in temple | Bhadravati : Illegal liquor sale case! | #shimoga #crimenews #crime

shimoga crime news | ಶಿವಮೊಗ್ಗ : ಗಾಂಜಾ ಸೇವಿಸಿದ್ದವನ ಬಂಧನ | ಸಾಗರ : ದೇವಾಲಯದಲ್ಲಿ ಕಳವು | ಭದ್ರಾವತಿ : ಅಕ್ರಮ ಮದ್ಯ ಮಾರಾಟ ಕೇಸ್! | Read More

Latest YouTube Video

ಶಿವಮೊಗ್ಗ: ಕಾರಿನ ಗಾಜನ್ನು ರಾಡ್ ನಿಂದ ಹೊಡೆದ ಘಟನೆ ಶರಾವತಿನಗರದ ಹಂದಿ ಜೋಗಿ ಕ್ಯಾಂಪ್ ಬಳಿ 3/3/2026 ರಂದು ನಡೆದಿದೆ.

ಶಿವಮೊಗ್ಗ: ಕಾರಿನ ಗಾಜನ್ನು ರಾಡ್ ನಿಂದ ಹೊಡೆದ ಘಟನೆ ಶರಾವತಿನಗರದ ಹಂದಿ ಜೋಗಿ ಕ್ಯಾಂಪ್ ಬಳಿ 3/3/2026 ರಂದು ನಡೆದಿದೆ.

March 5, 2026

Follow Us:

Join our WhatsApp group

Latest Posts

ಹಾವೇರಿಯ ಉಷಾರಾಣಿ ಜಿ ಎಸ್ ಅವರಿಗೆ ಗೌರವ ಡಾಕ್ಟರೇಟ್

haveri news | ಹಾವೇರಿಯ ಉಷಾರಾಣಿ ಜಿ ಎಸ್ ಅವರಿಗೆ ಗೌರವ ಡಾಕ್ಟರೇಟ್

March 4, 2026March 4, 2026

ಶಿವಮೊಗ್ಗ : ಕಾರಿನ ಗಾಜು ಹಾನಿಗೊಳಿಸಿ ಪರಾರಿಯಾದ ಕಿಡಿಗೇಡಿ! ಶಿವಮೊಗ್ಗ, ಮಾರ್ಚ್ 04: ಮನೆ ಬಳಿ ನಿಲ್ಲಿಸಿದ್ದ ಸ್ವಿಫ್ಟ್ ಕಾರಿನ ಗಾಜನ್ನು ರಾಡ್ ನಿಂದ ಹೊಡೆದು ಹಾನಿಗೊಳಿಸಿರುವ ಘಟನೆ ಶಿವಮೊಗ್ಗ ನಗರದ ದೊಡ್ಡಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ಬಡಾವಣೆಯಲ್ಲಿ ಮಾರ್ಚ್ 03 ರ ರಾತ್ರಿ ನಡೆದಿದೆ. ಹೊಸಮನೆಯ ಹಂದಿ ಜೋಗಿ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಸುರೇಶ್ ಎಂಬುವರಿಗೆ ಸದರಿ ಕಾರು ಸೇರಿದ್ದಾಗಿದೆ. ಕಿಡಿಗೇಡಿಯ ದಾಳಿಯಿಂದ ಸಾವಿರಾರು ರೂ. ಹಾನಿಯಾಗಿದೆ. ಏನಾಯ್ತು? : ಬೈಕ್ ನಲ್ಲಿ ಇಬ್ಬರು ಕಿಡಿಗೇಡಿಗಳು ಆಗಮಿಸಿದ್ದಾರೆ. ಈ ವೇಳೆ ಮುಸುಕುಧಾರಿ ಯುವಕನೋರ್ವ ರಾಡ್ ನಿಂದ ಕಾರಿನ ಮುಂಭಾಗ ಹಾಗೂ ಪಕ್ಕದ ಗಾಜುಗಳನ್ನು ಪುಡಿಗಟ್ಟಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆಯ ದೃಶ್ಯಾವಳಿ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನ ಗಾಜು ಪುಡಿಗಟ್ಟಲು ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

shimoga news | ಶಿವಮೊಗ್ಗ : ಕಾರಿನ ಗಾಜು ಹಾನಿಗೊಳಿಸಿ ಪರಾರಿಯಾದ ಕಿಡಿಗೇಡಿ!

March 4, 2026March 4, 2026

Shivamogga District Nagara Police Operation: Four from Bhatkal Arrested! ಶಿವಮೊಗ್ಗ ಜಿಲ್ಲೆಯ ನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಭಟ್ಕಳದ ನಾಲ್ವರು ಅರೆಸ್ಟ್!

shimoga news | ಶಿವಮೊಗ್ಗ ಜಿಲ್ಲೆಯ ನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಭಟ್ಕಳದ ನಾಲ್ವರು ಅರೆಸ್ಟ್!

March 4, 2026

Drinking Water Supply by Tanker in Shivamogga Taluk: Grants Not Released from the Tahsildar’s Office to Gram Panchayatsಶಿವಮೊಗ್ಗ ತಾಲೂಕಿನಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ : ತಹಶೀಲ್ದಾರ್ ಕಚೇರಿಯಿಂದ ಗ್ರಾಪಂಗಳಿಗೆ ಬಿಡುಗಡೆಯಾಗದ ಅನುದಾನ!

shimoga news | ಶಿವಮೊಗ್ಗ ತಾಲೂಕಿನಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ : ತಹಶೀಲ್ದಾರ್ ಕಚೇರಿಯಿಂದ ಗ್ರಾಪಂಗಳಿಗೆ ಬಿಡುಗಡೆಯಾಗದ ಅನುದಾನ!

March 3, 2026

Shivamogga: Harassment Accused Taken into Custody by ‘Akka Pade’ ಶಿವಮೊಗ್ಗ : ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ‘ಅಕ್ಕ ಪಡೆ’ ವಶಕ್ಕೆ!

shimoga news | ಶಿವಮೊಗ್ಗ : ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ‘ಅಕ್ಕ ಪಡೆ’ ವಶಕ್ಕೆ!

March 3, 2026March 3, 2026

Shimoga | Shivamogga: When will BEO and Broker Caught in Lokayukta Trap in Bhadravati! ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಬಿಇಓ ಮತ್ತು ಬ್ರೋಕರ್! the Upa Lokayukta hear the public's complaints? Where? shimoga | ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಲಿರುವ ಉಪ ಲೋಕಾಯುಕ್ತರು, ಯಾವಾಗ? ಎಲ್ಲಿ?

bhadravati news | ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಬಿಇಓ ಮತ್ತು ಬ್ರೋಕರ್!

March 3, 2026March 3, 2026

Clash Over Ramadan Donation Collection: 9 Arrested ರಂಜಾನ್ ದೇಣಿಗೆ ಸಂಗ್ರಹ ವಿಚಾರದಲ್ಲಿ ಗಲಾಟೆ : 9 ಜನರ ಬಂಧನ!

shikaripura news | ರಂಜಾನ್ ದೇಣಿಗೆ ಸಂಗ್ರಹ ವಿಚಾರದಲ್ಲಿ ಗಲಾಟೆ : 9 ಜನರ ಬಂಧನ! | shimoga |

March 2, 2026March 2, 2026

In Separate Incidents : Boy Missing in Shivamogga Elderly Man Missing in Shiralakoppa missing news | ಪ್ರತ್ಯೇಕ ಘಟನೆಗಳಲ್ಲಿ ಶಿವಮೊಗ್ಗದಲ್ಲಿ ಬಾಲಕ - ಶಿರಾಳಕೊಪ್ಪದಲ್ಲಿ ಹಿರಿಯ ವ್ಯಕ್ತಿ ಕಣ್ಮರೆ! | shimoga | shikaripura |

missing news | ಪ್ರತ್ಯೇಕ ಘಟನೆಗಳಲ್ಲಿ ಶಿವಮೊಗ್ಗದಲ್ಲಿ ಬಾಲಕ, ಶಿರಾಳಕೊಪ್ಪದಲ್ಲಿ ಹಿರಿಯ ವ್ಯಕ್ತಿ ಕಣ್ಮರೆ! | shimoga | shikaripura |

March 2, 2026March 2, 2026

“No Increase in Electricity Tariff”: CM Siddaramaiah’s Statement in Shivamogga ‘ವಿದ್ಯುತ್ ದರ ಏರಿಕೆಯಿಲ್ಲ’ : ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

shimoga news | ‘ವಿದ್ಯುತ್ ದರ ಏರಿಕೆಯಿಲ್ಲ’ : ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

March 1, 2026

Shimoga: Police find elderly woman missing at Marikamba Fairಶಿವಮೊಗ್ಗ ಮಾರಿಜಾತ್ರೆಯಲ್ಲಿ ನಾಪತ್ತೆಯಾದ ವೃದ್ದೆಯನ್ನು ಹುಡುಕಿಕೊಟ್ಟ ಪೊಲೀಸರು!

shimoga news | ಶಿವಮೊಗ್ಗ ಮಾರಿಜಾತ್ರೆಯಲ್ಲಿ ನಾಪತ್ತೆಯಾದ ವೃದ್ದೆಯನ್ನು ಹುಡುಕಿಕೊಟ್ಟ ಪೊಲೀಸರು!

February 28, 2026

Recent Posts

  • haveri news | ಹಾವೇರಿಯ ಉಷಾರಾಣಿ ಜಿ ಎಸ್ ಅವರಿಗೆ ಗೌರವ ಡಾಕ್ಟರೇಟ್
  • shimoga news | ಶಿವಮೊಗ್ಗ : ಕಾರಿನ ಗಾಜು ಹಾನಿಗೊಳಿಸಿ ಪರಾರಿಯಾದ ಕಿಡಿಗೇಡಿ!
  • shimoga news | ಶಿವಮೊಗ್ಗ ಜಿಲ್ಲೆಯ ನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಭಟ್ಕಳದ ನಾಲ್ವರು ಅರೆಸ್ಟ್!
  • shimoga news | ಶಿವಮೊಗ್ಗ ತಾಲೂಕಿನಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ : ತಹಶೀಲ್ದಾರ್ ಕಚೇರಿಯಿಂದ ಗ್ರಾಪಂಗಳಿಗೆ ಬಿಡುಗಡೆಯಾಗದ ಅನುದಾನ!
  • shimoga news | ಶಿವಮೊಗ್ಗ : ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ‘ಅಕ್ಕ ಪಡೆ’ ವಶಕ್ಕೆ!
Copyright © 2026 Udaya Saakshi.
Powered by WordPress and HitMag.