shimoga | ಶಿವಮೊಗ್ಗ – ಅರಣ್ಯ ಇಲಾಖೆ ಸಚಿವರಿಗೆ ರೈತ ಸಂಘದ ಆಗ್ರಹವೇನು?
Shimoga – What is the demand of the farmers union to the forest department minister?
ಶಿವಮೊಗ್ಗ – ಅರಣ್ಯ ಇಲಾಖೆ ಸಚಿವರಿಗೆ ರೈತ ಸಂಘದ ಆಗ್ರಹವೇನು?
News Website
Shimoga – What is the demand of the farmers union to the forest department minister?
ಶಿವಮೊಗ್ಗ – ಅರಣ್ಯ ಇಲಾಖೆ ಸಚಿವರಿಗೆ ರೈತ ಸಂಘದ ಆಗ್ರಹವೇನು?
ಕಾಡಿಲ್ಲದ ಕಲ್ಯಾಣ ಕರ್ನಾಟಕ ಭಾಗದಿಂದ ಬಂದ ನನಗೆ ಮರಗಿಡಗಳ ಬಗ್ಗೆ ತಿಳಿದಿಲ್ಲ ಎಂದು ಮಲೆನಾಡಿನ ಶಾಸಕ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ. ಆದರೆ, ತಾವು ಅರಣ್ಯ ಸಚಿವರಾದ ಬಳಿಕ ಅವರದೇ ಕ್ಷೇತ್ರ ತೀರ್ಥಹಳ್ಳಿಯ ಮೇಗರವಳ್ಳಿ ವ್ಯಾಪ್ತಿಯ ಕೊಕ್ಕೊಡು ಮತ್ತು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿನ ಅರಣ್ಯ ನಾಶ ತಡೆದಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ತೀರ್ಥಹಳ್ಳಿ, ಸೊರಬದಲ್ಲಿ ಅರಣ್ಯ ನಾಶಕ್ಕೆ ಕಡಿವಾಣ : ಸಚಿವ ಈಶ್ವರ ಖಂಡ್ರೆ Read More