ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡ ಕಡೆಗಣನೆ : ಎಎಪಿ ಪ್ರತಿಭಟನೆ!
ಶಿವಮೊಗ್ಗ, ಫೆ. 21: ಶಿವಮೊಗ್ಗದ ನೂತನ ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಯ ಕಡೆಗಣನೆ ಮಾಡಲಾಗಿದೆ. ಕೇವಲ ಹಿಂದಿ, ಇಂಗ್ಲೀಷ್ ಭಾಷೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ಆರೋಪಿಸಿ, ಮಂಗಳವಾರ ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿತು.
ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿರುವ ವಿವಿಧ ಮಾಹಿತಿ ಫಲಕಗಳನ್ನು ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಹಾಕಲಾಗಿದೆ. ತ್ರಿಭಾಷಾ ಸೂತ್ರದ ಅನ್ವಯ ಕನ್ನಡ ಭಾಷೆಯಲ್ಲಿಯೂ ಮಾಹಿತಿ ಫಲಕಗಳನ್ನು ಹಾಕಬೇಕು.
ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದ್ಯ ಗಮನಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಂದು ಸಂಘಟನೆಯಿಂದ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕಿರಣ್, ಮುಖಂಡರುಗಳಾದ ನಜೀರ್, ಶಿವಕುಮಾರ್, ಲಕ್ಷ್ಮೀಶ್, ಸುರೇಶ್, ಮಕ್ಬುಲ್ ಅಹಮದ್, ಲಿಂಗರಾಜು, ಕಲಂದರ್, ಸಮೀರಾ, ಬಿಂಧು ಸೇರಿದಂತೆ ಮೊದಲಾದವರಿದ್ದರು.
More Stories
shimoga | ಶಿವಮೊಗ್ಗ : ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ವಾಮಿ, ರಾಜ್ಯ ಸಮಿತಿಗೆ ಕೆ ವಿ ಶಿವಕುಮಾರ್ ಆಯ್ಕೆ
Shivamogga : Vaidya elected as President of Journalists Association, Halaswamy as General Secretary, KV Shivakumar elected as State Committee
ಶಿವಮೊಗ್ಗ : ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ವಾಮಿ, ರಾಜ್ಯ ಸಮಿತಿಗೆ ಕೆ ವಿ ಶಿವಕುಮಾರ್ ಆಯ್ಕೆ
shimoga | ಶಿವಮೊಗ್ಗ | ಅಕ್ಕ ಪಡೆ ತಂಡ ರಚನೆಗೆ ಮಹಿಳೆಯರಿಂದ ಅರ್ಜಿಆಹ್ವಾನ
shivamogga | Applications invited from women to form Akka Pade team
shimoga | ಶಿವಮೊಗ್ಗ | ಅಕ್ಕ ಪಡೆ ತಂಡ ರಚನೆಗೆ ಮಹಿಳೆಯರಿಂದ ಅರ್ಜಿಆಹ್ವಾನ
shimoga | power cut news | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ : ಯಾವಾಗ? ಎಲ್ಲೆಲ್ಲಿ
shimoga | power cut news | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ : ಯಾವಾಗ? ಎಲ್ಲೆಲ್ಲಿ
Power outage in various parts of Shivamogga city and taluk: When? Where?
shimoga traffic news | ಶಿವಮೊಗ್ಗ : ಸಿಗ್ನಲ್ ಲೈಟ್ ನಡುವೆಯೂ ಗೋಪಿ ಸರ್ಕಲ್ ನಲ್ಲಿ ಟ್ರಾಫಿಕ್ ಕಿರಿಕಿರಿ!
Shivamogga: Increased traffic congestion at Gopi Circle despite signal lights!
ಶಿವಮೊಗ್ಗ : ಸಿಗ್ನಲ್ ಲೈಟ್ ನಡುವೆಯೂ ಗೋಪಿ ಸರ್ಕಲ್ ನಲ್ಲಿ ಹೆಚ್ಚಾದ ಟ್ರಾಫಿಕ್ ಕಿರಿಕಿರಿ!
shimoga news | ಶಿವಮೊಗ್ಗ ನಗರದ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ : ಗಮನಿಸುವುದೆ ಸರ್ಕಾರ?
Severe shortage of staff at major police stations in Shivamogga city: Will the government take notice?
ಶಿವಮೊಗ್ಗ ನಗರದ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ : ಗಮನಿಸುವುದೆ ಸರ್ಕಾರ?
shimoga police news | ‘ನೊಂದವರಿಗೆ ನೆರವು – ಅಪರಾಧಿಗಳಿಗೆ ಶಿಕ್ಷೆ ಎಂಬ ಧ್ಯೇಯವಿರಲಿ’ : ಪೊಲೀಸರಿಗೆ ಡಿಜಿ – ಐಜಿಪಿ ಸಲಹೆ
‘The motto should be to help the suffering and punish the criminals’: State Police Director General M.A. Salim suggests
‘ನೊಂದವರಿಗೆ ನೆರವು – ಅಪರಾಧಿಗಳಿಗೆ ಶಿಕ್ಷೆ ಎಂಬ ಧ್ಯೇಯವಿರಲಿ’ : ಪೊಲೀಸರಿಗೆ ಡಿಜಿ – ಐಜಿಪಿ ಸಲಹೆ
