shimoga news | ಶಿವಮೊಗ್ಗ : ಪೊಲೀಸ್ ಠಾಣೆಯಲ್ಲಿಯೇ ಆ*ತ್ಮಹ*ತ್ಯೆಗೆ ಶರಣಾದ ಹೆಡ್ ಕಾನ್ಸ್’ಟೇಬಲ್!
ಶಿವಮೊಗ್ಗ (shivamogga), ಜನವರಿ 08: ಪೊಲೀಸ್ ಹೆಡ್ ಕಾನ್ಸ್’ಟೇಬಲ್ ಓರ್ವರು ಪೊಲೀಸ್ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆಗೆ ಶರಣಾದ ಘಟನೆ, ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಠಾಣೆಯಲ್ಲಿ ತಡರಾತ್ರಿ ನಡೆದಿದೆ.
ಜಕ್ರಿಯಾ (53) ಆ*ತ್ಮಹ*ತ್ಯೆಗೆ ಶರಣಾದ ಪೊಲೀಸ್ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಇವರು ಆರ್.ಎಂ.ಎಲ್ ನಗರದ ನಿವಾಸಿಯಾಗಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರು, ಓರ್ವರ ಪುತ್ರನಿದ್ದಾನೆ.
ರಾತ್ರಿ ಪಾಳೀಯ ಕರ್ತವ್ಯದಲ್ಲಿದ್ದ ಜಕ್ರಿಯಾ, ಸಹೋದ್ಯೋಗಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಮುಂಜಾನೆ 4 ಗಂಟೆ ಸರಿಸುಮಾರಿಗೆ ಸಹೋದ್ಯೋಗಿಯು ಶೌಚಾಲಯಕ್ಕೆಂದು ತೆರಳಿದ ವೇಳೆ, ಜಕ್ರಿಯಾ ಆ*ತ್ಮಹ*ತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಜಕ್ರಿಯಾ ಡೆತ್ ನೋಟ್ ಬರೆದಿಟ್ಟಿದ್ದು, ಸಹ ಪೊಲೀಸ್ ಪೇದೆಯೋರ್ವರೊಂದಿಗಿನ ಮನಸ್ತಾಪದ ಕಾರಣದಿಂದ ಆ*ತ್ಮಹ*ತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎಂದು ತಿಳಿದುಬಂದಿದ್ದು, ಸ್ಪಷ್ಟ ಕಾರಣಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.
Shimoga, January 08: A police head constable committed su*ici*de by hanging himself inside the police station. The incident took place late at night at the Shimoga City West Traffic Police Station.
More Stories
shimoga news | ಶಿವಮೊಗ್ಗ : ಜನವರಿ 10 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
Shivamogga: Power outages in various places on January 10th!
ಶಿವಮೊಗ್ಗ : ಜನವರಿ 10 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
shimoga train news | ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ರೈಲುಗಳ ಸಂಚಾರ
Special trains to run between Yeshwantpur and Talaguppa on the occasion of Sankranti festival
ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ರೈಲುಗಳ ಸಂಚಾರ
shimoga news | ಶಿವಮೊಗ್ಗ : ಹಾಸ್ಟೆಲ್ ಕೊಠಡಿಯಲ್ಲಿಯೇ ಆ*ತ್ಮಹ*ತ್ಯೆಗೆ ಶರಣಾದ ಮೆಡಿಕಲ್ ಕಾಲೇಜ್ ವಿದ್ಯಾರ್ಥಿ!
What did the student do in the Shimoga Government Medical College hostel room?
ಶಿವಮೊಗ್ಗ : ಹಾಸ್ಟೆಲ್ ಕೊಠಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಮೆಡಿಕಲ್ ಕಾಲೇಜ್ ವಿದ್ಯಾರ್ಥಿ!
shimoga news | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯತ್ತ ಹರಿಯುವುದೆ ನೂತನ ಡಿಸಿ ಚಿತ್ತ?
Will the new DC’s focus be on revising the Shivamogga Corporation’s jurisdiction?
ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯತ್ತ ಹರಿಯುವುದೆ ನೂತನ ಡಿಸಿ ಗಮನ?
bhadravati news | ಭದ್ರಾವತಿ : ಚಾಕು ತೋರಿಸಿ ಮಾಂಗಲ್ಯ ಸರ ಅಪಹರಿಸಿದ್ದವ ಅರೆಸ್ಟ್!
Bhadravati: Man who snatched mangalsutra at knifepoint arrested!
ಭದ್ರಾವತಿ : ಚಾಕು ತೋರಿಸಿ ಮಾಂಗಲ್ಯ ಸರ ಅಪಹರಿಸಿದ್ದವ ಅರೆಸ್ಟ್!
shimoga news | ಶಿವಮೊಗ್ಗ ನಗರದ ವಿವಿಧೆಡೆ ಜನವರಿ 07 – 08 ರಂದು ಕುಡಿಯುವ ನೀರು ಪೂರೈಕೆ ವ್ಯತ್ಯಯ!
Drinking water supply disruptions in various parts of Shivamogga city on January 07-08!
ಶಿವಮೊಗ್ಗ ನಗರದ ವಿವಿಧೆಡೆ ಜನವರಿ 07 – 08 ರಂದು ಕುಡಿಯುವ ನೀರು ಪೂರೈಕೆ ವ್ಯತ್ಯಯ!
