shimoga news | ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂತೆ ದಾನಿಗಳ ನೆರವಿನಹಸ್ತ
ಶಿವಮೊಗ್ಗ (shivamogga news), ಡಿಸೆಂಬರ್ 30: ಇತ್ತೀಚೆಗೆ ಶಿವಮೊಗ್ಗ ನಗರದ ಸಿದ್ದೇಶ್ವರ ನಗರದಲ್ಲಿ ಅಡುಗೆ ಮಾಡಲು ಬಳಸುವ ಸಿಲಿಂಡರ್ ಸ್ಫೋಟದಿಂದ ಹಾನಿಗೀಡಾದ ಎರಡು ಮನೆಗಳ ಕುಟುಂಬ ಸದಸ್ಯರಿಗೆ ರೆಡ್’ಕ್ರಾಸ್ ಸಂಸ್ಥೆ ಹಾಗೂ ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ದಿನೇಶ್, ಗುಂಡಪ್ಪ ಶೆಡ್ ನ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ದೇಶಕರಾದ ಜಗದೀಶ್, ಸಾಮಾಜಿಕ ಕಾರ್ಯಕರ್ತ ದೇವು ಹಾಗೂ ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ನವೀನ್ ಅವರು ಕುಟುಂಬಗಳಿಗೆ ನೆರವಾಗುವ ಕಾರ್ಯ ಮಾಡಿದ್ದಾರೆ.
ಬೆಡ್ ಶೀಟ್, ಟಾರ್ಪೆಲ್, ಟೀ ಶರ್ಟ್, ಶರ್ಟ್, ಕಿಚನ್ ಸೆಟ್ ಗಳು ಸೇರಿದಂತೆ ದೈನಂದಿನ ಬಳಕೆಗೆ ಅನುಕೂಲವಾಗುವ ವಸ್ತುಗಳನ್ನು ಕುಟುಂಬಗಳಿಗೆ ನೀಡಲಾಗಿದೆ. ಇದಕ್ಕೆ ಜಗದೀಶ್ ಹಾಗೂ ದೇವು ಅವರು ನೆರವಾಗಿದ್ದಾರೆ ಎಂದು ಡಾ. ದಿನೇಶ್ ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿಯೂ ಸದರಿ ಕುಟುಂಬಗಳಿಗೆ ದಾನಿಗಳು ನೀಡುವ ನೆರವಿನಹಸ್ತವನ್ನು ರೆಡ್ ಕ್ರಾಸ್ ಸಂಸ್ಥೆಯಿಂದ ತಲುಪಿಸಲಾಗುವುದು ಎಂದು ಹೇಳಿದ್ದಾರೆ.
Shivamogga, December 30: The Red Cross and donors have extended a helping hand to the family members of two houses that were recently damaged by a cooking cylinder explosion in Siddeshwara Nagar, Shivamogga city.
Red Cross Secretary Dr. Dinesh, Gundappa Shed Ayyappa Swamy Temple Director Jagadish, and social activist Devu have been working to help the families.
More Stories
shimoga crime news | ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ವಿರುದ್ದ ಕಾರ್ಯಾಚರಣೆ!
Operation against cannabis across Shimoga district!
ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ವಿರುದ್ದ ಕಾರ್ಯಾಚರಣೆ!
hosanagara accident news | ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ
Private bus accident near Hulikal Ghat: Child dies, 10 passengers injured
ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ
shimoga news | ಶಿವಮೊಗ್ಗ : ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ…!’ – ತುಂಗಾ ನದಿಯಿಂದ ನೀರು ಹರಿಸಿದರೂ ಭರ್ತಿಯಾಗದ ಬಸವನಗಂಗೂರು ಕೆರೆ!
Shivamogga: ‘A penny’s worth of buttermilk for an elephant’s stomach…!’ – Basavanagangur Lake not filling up even after water is diverted from Tunga River! *Villagers’ discontent with the Small Irrigation Department
ಶಿವಮೊಗ್ಗ : ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ…!’ – ತುಂಗಾ ನದಿಯಿಂದ ನೀರು ಹರಿಸಿದರೂ ಭರ್ತಿಯಾಗದ ಬಸವನಗಂಗೂರು ಕೆರೆ! *ಸಣ್ಣ ನೀರಾವರಿ ಇಲಾಖೆ ವಿರುದ್ದ ಗ್ರಾಮಸ್ಥರ ಅಸಮಾಧಾನ
ವರದಿ : ಬಿ. ರೇಣುಕೇಶ್
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 30ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for December 30 in shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 30ರ ತರಕಾರಿ ಬೆಲೆಗಳ ವಿವರ
shimoga | new year 2026 | ಶಿವಮೊಗ್ಗ : ಹೊಸ ವರ್ಷಾಚರಣೆ – ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್!
Shivamogga: New Year’s Eve – Police Department issues warning!
ಶಿವಮೊಗ್ಗ : ಹೊಸ ವರ್ಷಾಚರಣೆ – ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್!
shimoga BREAKING NEWS | ಶಿವಮೊಗ್ಗ : ತರಕಾರಿ ಮಾರುಕಟ್ಟೆ ಸಮೀಪ ಯುವಕನ ಕೊಲೆ!
Shivamogga: A young man was murdered near the APMC vegetable market!
ಶಿವಮೊಗ್ಗ : ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪ ಯುವಕನ ಕೊಲೆ!
