ಶಿವಮೊಗ್ಗದ ಬಾಪೂಜಿ ನಗರದಲ್ಲಿ ವ್ಯಕ್ತಿಯ ಕೊಲೆ!
ಶಿವಮೊಗ್ಗ (Shivamogga), ಏ. 20: ಶಿವಮೊಗ್ಗದ ಬಾಪೂಜಿನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಸಮೀಪದ ಗಂಗಮ್ಮ ದೇವಾಲಯದ ಬಳಿ ಶನಿವಾರ ಸಂಜೆ ವ್ಯಕ್ತಿಯೋರ್ವರನ್ನು ಕೊಲೆ (murder) ಮಾಡಿರುವ ಘಟನೆ ನಡೆದಿದೆ.
ಸುರೇಶ್ ಅಲಿಯಾಸ್ ಸೂರಿ (45) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹೋಟೆಲ್ ವೊಂದರ ಮುಂಭಾಗ ಮಾತನಾಡುತ್ತಾ ನಿಂತಿದ್ದ ಸೂರಿಯ ಮೇಲೆ ಗುಂಪೊಂದು ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದೆ. ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಕೋಟಿ ಠಾಣೆ ಪೊಲೀಸರು (shimoga kote police station) ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದು ಬರಬೇಕಾಗಿದೆ.
More Stories
bengaluru | ಶಿವಮೊಗ್ಗದ ಸಿದ್ಲೀಪುರದಲ್ಲಿ ಕಟ್ಟಡ ಕುಸಿದು ವ್ಯಕ್ತಿ ಸಾವು : ಕಾರ್ಮಿಕ ಇಲಾಖೆ ಸ್ಪಷ್ಟೀಕರಣವೇನು?
Man dies after building collapses in Sidlipura, Shimoga: What is the clarification from the Labor Department?
ಶಿವಮೊಗ್ಗದ ಸಿದ್ಲೀಪುರದಲ್ಲಿ ಕಟ್ಟಡ ಕುಸಿದು ವ್ಯಕ್ತಿ ಸಾವು : ಕಾರ್ಮಿಕ ಇಲಾಖೆ ಸ್ಪಷ್ಟೀಕರಣವೇನು?
shimoga news | ಶಿವಮೊಗ್ಗ : ಗೋಡೆ ಕುಸಿದು ಕಾರ್ಮಿಕ ಸಾವು!
Shivamogga: Worker dies after building wall collapses!
ಶಿವಮೊಗ್ಗ : ಕಟ್ಟಡ ಗೋಡೆ ಕುಸಿದು ಕಾರ್ಮಿಕ ಸಾವು!
shimoga railway news | ಶಿವಮೊಗ್ಗ – ಭದ್ರಾವತಿ ನಡುವಿನ ರೈಲ್ವೆ ಗೇಟ್ ಗಳ ಪರೀಶೀಲನೆ : ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ!
Shivamogga – Bhadravati rail route review: Alternative route for vehicular traffic!
ಶಿವಮೊಗ್ಗ – ಭದ್ರಾವತಿ ನಡುವಿನ ರೈಲ್ವೆ ಗೇಟ್ ಗಳ ಪರೀಶೀಲನೆ : ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ!
shimoga accident news | ಶಿವಮೊಗ್ಗ : ವಿರುಪಿನಕೊಪ್ಪ ಬಳಿ ಕಾರು ಡಿಕ್ಕಿಯಾಗಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗು ಸಾವು!
A child playing on the road died after being hit by a car near Virupinakoppa in Shivamogga!
ಶಿವಮೊಗ್ಗ : ವಿರುಪಿನಕೊಪ್ಪ ಬಳಿ ಕಾರು ಡಿಕ್ಕಿಯಾಗಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗು ಸಾವು!
shimoga police news | ನೆನೆಗುದಿಗೆ ಬಿದ್ದ ಶಿವಮೊಗ್ಗ – ಭದ್ರಾವತಿ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆ!
Establishment of Shimoga – Bhadravati Police Commissionerate Office which fell into confusion!
ನೆನೆಗುದಿಗೆ ಬಿದ್ದ ಶಿವಮೊಗ್ಗ – ಭದ್ರಾವತಿ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆ!
shimoga police news | ಶಿವಮೊಗ್ಗ : ಮನೆ ಮನೆಗೆ ಎಸ್ಪಿ ಭೇಟಿ – ನಾಗರೀಕರ ಅಹವಾಲು ಆಲಿಕೆ
Shimoga: SP visits house to house – listens to citizens’ grievances
ಶಿವಮೊಗ್ಗ : ಮನೆ ಮನೆಗೆ ಎಸ್ಪಿ ಭೇಟಿ – ನಾಗರೀಕರ ಅಹವಾಲು ಆಲಿಕೆ
