
thirthahalli | agumbe | ಆಗುಂಬೆ – ರಿಯಾಯಿತಿ ದರದಲ್ಲಿ ಆಲ್ಫೋನ್ಸ್ ಮಾವಿನ ಸಸಿ ಲಭ್ಯ
ತೀರ್ಥಹಳ್ಳಿ (thirthahalli), ಸೆ. 12 : ತೀರ್ಥಹಳ್ಳಿಯ ಆಗುಂಬೆ (agumbe) ಸಂಶೋಧನಾ ವಲಯದಲ್ಲಿ, ಕಸಿ ಕಟ್ಟಿದ ಉತ್ತಮ ತಳಿಯ ಆಲ್ಫೋನ್ಸ್ ಮಾವಿನ ಸಸಿ (alphonso mango tree) ಗಳನ್ನು ವಿತರಿಸಲಾಗುತ್ತಿದೆ.
8*12’ ಅಳತೆಯ ಆಲ್ಫೋನ್ಸ್ ಮಾವಿನ ಸಸಿಗಳನ್ನು ಸಾರ್ವಜನಿಕರಿಗೆ ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ, ಪ್ರತಿ ಸಸಿಗೆ 43 ರೂ.ಗಳಂತೆ ವಿತರಿಸಲಾಗುತ್ತಿದೆ.
ಆಸಕ್ತರು ಆರ್.ಟಿ,ಸಿ (rtc) ಮತ್ತು ಆಧಾರ್ ಕಾರ್ಡ್ (aadhar card) ಜೆರಾಕ್ಸ್ ಪ್ರತಿಯೊಂದಿಗೆ ಅಗುಂಬೆ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಉಪ ವಲಯ ಅರಣ್ಯಾಧಿಕಾರಿ ಮೊಬೈಲ್ ಸಂಖ್ಯೆ : 8310655489 ಮತ್ತು ಗಸ್ತು ಅರಣ್ಯ ಪಾಲಕ ಮೊ.ಸಂ 9611930366 ಇವರನ್ನು ಸಂಪರ್ಕಿಸುವಂತೆ ತೀರ್ಥಹಳ್ಳಿ ಆಗುಂಬೆ ಸಂಶೋಧನಾ ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
thirthahalli news | ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ : ಆರೋಪಿ ಅರೆಸ್ಟ್!
Theft case at thirthahalli Rameshwara Temple: Accused arrested!
ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ : ಆರೋಪಿ ಅರೆಸ್ಟ್!
ತೀರ್ಥಹಳ್ಳಿ : ಕಾಡಿನಲ್ಲಿ ಆ*ತ್ಮಹ**ತ್ಯೆಗೆ ಶರಣಾದ ದಂಪತಿ – ಕಾರಣವೇನು?
Thirthahalli : Couple commits su**ic**ide in forest – what is the reason?
ತೀರ್ಥಹಳ್ಳಿ : ಕಾಡಿನಲ್ಲಿ ಆ*ತ್ಮಹ**ತ್ಯೆಗೆ ಶರಣಾದ ದಂಪತಿ – ಕಾರಣವೇನು?
thirthahalli | ತೀರ್ಥಹಳ್ಳಿ – ಮಂಡಗದ್ದೆ ಬಳಿ ಕಾರು ಪಲ್ಟಿ : ಮಹಿಳೆ ಸಾ**ವು!
thirthahalli | Thirthahalli – Car overturns near Mandagadde: Woman di**es!
thirthahalli | ತೀರ್ಥಹಳ್ಳಿ – ಮಂಡಗದ್ದೆ ಬಳಿ ಕಾರು ಪಲ್ಟಿ : ಮಹಿಳೆ ಸಾ**ವು!
shimoga | kantara film | ತೀರ್ಥಹಳ್ಳಿ : ‘ಕಾಂತಾರ ಚಾಪ್ಟರ್ 1’ ಸಿನಿಮಾ ತಂಡಕ್ಕೆ ಮತ್ತೊಂದು ಶಾಕ್ – ಮತ್ತೋರ್ವ ಕಲಾವಿದ ಸಾವು!
Thirthahalli : Another shock for the ‘Kantara Chapter 1’ film team – a Kerala-based artist dies of a heart attack!
ತೀರ್ಥಹಳ್ಳಿ : ‘ಕಾಂತಾರ ಚಾಪ್ಟರ್ 1’ ಸಿನಿಮಾ ತಂಡಕ್ಕೆ ಮತ್ತೊಂದು ಶಾಕ್ – ಮತ್ತೋರ್ವ ಕಲಾವಿದ ಸಾವು!
thirthahalli | ತೀರ್ಥಹಳ್ಳಿ : ಕೆರೆಗೆ ಪಲ್ಟಿಯಾದ ಕಾರು – ಚಾಲಕ ಪಾರು!
Car overturns into lake near Thirthahalli – Driver from Shivamogga escapes!
ತೀರ್ಥಹಳ್ಳಿ ಸಮೀಪ ಕೆರೆಗೆ ಪಲ್ಟಿಯಾದ ಕಾರು – ಶಿವಮೊಗ್ಗದ ಚಾಲಕ ಪಾರು!
thirthahalli | ನಿಗೂಢವಾಗಿ ಕಣ್ಮರೆಯಾದ ತೀರ್ಥಹಳ್ಳಿ ಯುವತಿ!
thirthahalli | 19-year-old girl from Thirthahalli mysteriously disappears!
thirthahalli | ನಿಗೂಢವಾಗಿ ಕಣ್ಮರೆಯಾದ ತೀರ್ಥಹಳ್ಳಿಯ 19 ವರ್ಷದ ಯುವತಿ!